2. ಕನಾ೯ಟಕದಲಲ ಸ್ವಾರಗ
• ಕಲಿಕಾಂಶಗಳು
• ಸಾರಿಗೆ ಎಂದರೇನು?.
• ಸಾರಿಗೆಯ ಮಹತ
ವ
• ರಸ್ತೆ ಸಾರಿಗೆಯ ವಿಧಗಳು .ಪ ರಮುಖ ಹೆದ್ದಾರಿಗಳು
• ರೈಲು ಸಾರಿಗೆಯ ಮಹತ ,ರೈಲು ಸಾರಿಗೆ ವಿಧಗಳು
ವ
• ಜಲ ಸಾರಿಗೆ ಮತುತೆ ವಾಯು ಸಾರಿಗೆ
15. ರೈಲವ ಸಾರಗಯ ಅನುಕೂಲಗಳು
• ಕೃಷಿ ಉತ್ಪನನಗಳನುನ ಮಾರುಕಟ್ಟೆಗ ಸಾಗಿಸಲು
ಸಹಕಾರಯಾಗಿದ
• ಕೃಷಿ ಗ ಬೇಕಾದ ರಾಸಾಯನಿಕ ಗೂಬ್ಬರಗಳನುನ
ಒದಗಿಸುತ್ತದ
• ಕೈಗಾರಕಗ ಬೇಕಾದ ಕಚ್ಚಾಚಾಪದಾಥಗರ್ಥಗಳನುನ ಸಾಗಿಸಲು
ಹಾಗು ಸಿದದವಸುತಗಳ ವಿತ್ರಣೆಗೂ ಸಹಾಯಮಾಡುತ್ತದ
• ಆಂತ್ರಕ ಹಾಗೂ ವಿೇದೇಶಿ ವ್ಯಾಯಾಪರದಲುಲು ಪರಮುಖ
ಪಾತ್ರವಹಿಸಿದ
16. ಕೂ೦ಕಣ ರೈಲವ
ಪಶಿಚಾಮ ಕರಾವಳಯ ಮಹತ್ವಪೂಣ೯ ರೈಲು ಮಾಗ೯.ಇದು ಮ೦ಗಳೂರು ಮು೦ಬೈ ನಡುವಿನ ಪರಯಾಣದ
ಅವಧ 41 ಗ೦ಟ್ಯ೦ದ 18 ಗ೦ಟ್ಗ ಕಡಮ ಮಾಡದ.ಇದರ ಉದದ ಕನಾ೯ಟಕದಲಲು 273 ಕಮೇ ಇದರಲಲು
ಪರಮುಖ 310 ಸೇತ್ುವಗಳವ.ಅವುಗಳಲಲು ಶರಾವತ ಸತ್ುವ 2.2 ಕ.ಮೇ ಅತ್ಯಾ೦ತ್ ಉದದವ್ಯಾಗಿದ.ಹಲವ್ಯಾರು
ಸುರ೦ಗ ಮಾಗ೯ಗಳು ಮತ್ುತ ಸೇತ್ುವಗಳ ಮೂಲಕ ಹಾದು ಹೂೇಗುವ ಈ ಮಾಗ೯ವು ಅತ್ಯಾ೦ತ್ ಸು೦ದರವ್ಯಾದ
ದೃಶಯಾಗಳನುನ ಹೂ೦ದದ.
17. ಕನಾ೯ಟಕದಲಲು ಮಟ್ೂರೇ ರೈಲು
ನಮಮ ಮಟ್ೂರೇ ಅಥಗವ್ಯಾ ಬಂಗಳೂರು ಮಟ್ೂರೇ ಎನುನವದುಬಂಗಳೂರು ನಗರದ ರೈಲು
ವಯಾವಸಥ. ಇದು ಸದಯಾ ನಿಮಾರ್ಥಣ ಮಾಡಲಾಗುತತದ. ಇದರ ಒಟೂಟೆ ಉದದ ೪೩ ಕಮೇ.
ಅಕೂಟೆೇಬ್ರ್20.2011ರಲಲು ಮಟಟೆ ಮದಲು ಮಟ್ೂರೇ ರೈಲುಬೈಯಪಪನ
ಹಳಳಯ೦ದ ಎ೦.ಜ ರಸತಯವರಗ ಕಾಯಾ೯ರ೦ಬ್ಗೂ೦ಡು ಲಕಾ೦ತ್ರ ಜನ
ಪರಯಾಣಸುತತದಾದರ.
19. ಕನಾ೯ಟಕದಲಲು ಜಲ ಮಾಗರ್ಥಗಳು
• ಜಲಮಾಗರ್ಥ ಎಂದರೇನು? . ? ಜಲ ಸಂಚ್ಚಾರವು
ಸಾಗರ-,ಸವರ,ಸಮುದರ,ನದಗಳು ಮತ್ುತ ಕಾಲುವಗಳ ಮೂಲಕ
ಚರಸುವದನುನ ಜಲಮಾಗರ್ಥ ಎನುನತ್ತಾತರ.
• ಕನಾ೯ಟಕವು ಸು.267.ಕ.ಮೇ ಗಳಷ್ಟುಟೆ ತೇರ ಪರದೇಶ ಹೂಂದದ.
• ನವ ಮ೦ಗಳೂರು ಬ್ೃಹತ್್ ಬ್೦ದರು.ಹಾಗೂ ಕಾರವ್ಯಾರ ,ಬೇಲಕೇರ
ಿಿ,ಮಲಪ,ಹಳೆ ಮ೦ಗಳೂರು,ಇನಿನತ್ರ ಸಣಣ ಬ್೦ದರುಗಳಾಗಿವ
.ರಾಜಯಾದಲಲು ಒಳನಾಡನ ಜಲಸಾರಗ ಹಚುಚಾ ಅಭಿವೃದಧಿ ಯಾಗಿಲಲು.
• ಜಲ ಸಾರಗಯನುನ ಮೂರು ವಿಭಾಗಳಾಗಿ ವಿಂಗಡಸಲಾಗಿದ
• 1)ಒಳನಾಡನ ಜಲ ಸಾರಗ 2)ತೇರ ಪರದೇಶದ ಜಲಸಾರಗ 3)ಸಾಗರ
ಜಲಸಾರಗ
20. • ನವ ಮಂಗಳೂರು ಬ್ಂದರು:ಮಂಗಳೂರು ಕನಾರ್ಥಟಕದ ಪರಮುಖ ಬ್ಂದರು
(ರೇವು) ಪಟಟೆಣ. ೧೯೭೫ ರಲಲು ಉದಾಘಟನಗೂಂಡ ಈ ಬ್ಂದರು ಇಂದು
ಪರಮುಖ ಆಮದು-ರಫುತ ಕೇಂದರವ್ಯಾಗಿ ರೂಪುಗೂಂಡದ. ದೇಶದ ೯ ನೇ
ದೂಡಡ ಬ್ಂದರು ಎಂದನಿಸಿಕೂಂಡದ. ಕಚ್ಚಾಚಾ ತೈಲ, ನೈಸಗಿರ್ಥಕ ಅನಿಲ
(LPG), ಅಡಗ ಎಣೆಣ, ಮರ, ಕಬಬಣದ ಅದರು, ಗಾರನೈಟ್ ಕಲುಲುಗಳು
ಇಲಲುಂದ ಆಮದು-ರಫುತಗೂಳೂಳವ ಪರಮುಖ ಸರಕುಗಳು. ಪರತದನವೂ
ಹಲವ್ಯಾರು ಹಡಗುಗಳು ಈ ಬ್ಂದರಗ ಬ್ರುತ್ತವ. ಹಾಗಾಗಿ ಮಂಗಳೂರನ
ನೂೇಡಲೇ ಬೇಕಾದ ಸಥಳಗಳಲಲು ಇದೂ ಕೂಡಾ ಒಂದಾಗಿಮಾಪರ್ಥಟಟೆದ.
21. ಕಾರವ್ಯಾರ ಬ್ಂದರು
ಜಗತತನಲಲು ನೈಸಗಿಕರ್ಥವ್ಯಾಗಿರುವ ಬ್ಂದರುಗಳಲಲು ಕಾರವ್ಯಾರ ವ್ಯಾಣಜಯಾ ಬ್ಂದರು ಒಂದಾಗಿದ. ಬರಟಷ್ಟರ ಆಳವಕಯಂದಲೂ ಈ ಸವರ್ಥಋತ್ು ಬ್ಂದರನಲಲು
ವಹಿವ್ಯಾಟು ನಡಯುತತದ. ಕಾರವ್ಯಾರ ಬ್ಂದರು ಮುಂಬೈ ಮತ್ುತ ಮಂಗಳೂರು ಬ್ಂದರುಗಳ ಮಧಯಾದಲಲುದುದ, ಬ್ಂದರು ಮತ್ುತ ಒಳನಾಡು ಜಲಸಾರಗ
ಇಲಾಖಯ ಆಡಳತ್ಕೂಕಳಪಟಟೆದ.ಅರಬಬ ಸಮುದರದಲಲುರುವ ಆಯಸಟೆರ್ ರಾಕ್, ದೇವಗಡ ಮತ್ುತ ಕುಮರ್ಥಗಡ ದವೇಪಗಳು ನೈರುತ್ಯಾ ಮಾನೂಸನ್ನಿಂದ
ಬ್ಂದರಗ ರಕಣೆ ನಿೇಡುತ್ತವ. ಸಮುದರ ಎಷಟೆೇ ಆಭರ್ಥಟಸಿದರೂ ಈ ಪರದೇಶದಲಲು ಸರಕು ಸಾಗಣೆ ಹಡಗು ಕಾಯಾರ್ಥಚರಣೆಗ ಯಾವ ಅಡಡಯಲಲು.
ಇದೂಂದು ಸುರಕತ್ ಬ್ಂದರಾಗಿದ.ಕಾರವ್ಯಾರ ಬ್ಂದರನಿಂದ ಕಬಬಣ ಮತ್ುತ ಮಾಯಾಂಗನಿೇಸ್ ಅದರು, ಬಾಕಸೈಟ್, ಸಕಕರ, ಆಹಾರ ಧಾನಯಾಗಳು, ಗಾರನೈಟ್,
ಕೃಷಿ ಮತ್ುತ ತೂೇಟಗಾರಕ ಉತ್ಪನನಗಳು ರಫಾತಗುತ್ತವ. ಕಲಲುದದಲು, ಸಿಮಂಟ್, ಸಕಕರ, ಆಹಾರ ಧಾನಯಾ, ರಸಗೂಬ್ಬರ, ಇಂಡಸಿಟಯಲ್ ಸಾಲಟೆ್, ರಾಕ್
ಪಾಸಪೇಟ್, ಅಡುಗ ಎಣೆಣ, ಕಾಕಂಬ, ಫನೇರ್ಥಸ್ ಆಯಲ್ ಮತ್ುತ ರಾಸಾಯನಿಕಗಳು ಆಮದಾಗುತ್ತವ.ಬ್ಂದರನಲಲುರುವ 355 ಮೇಟರ್ ಉದದದ
ಜಟಟೆಯಲಲು 3 ಸರಕು ಸಾಗಣೆ ಹಡಗು ನಿಲುಲುವಷ್ಟುಟೆ ಸಥಳಾವಕಾಶವಿದ. ಒಂದು ಹಡಗು ಬ್ಂದರು ಪರವೇಶ ಮಾಡದರ ಇಲಾಖಗ ರೂ. 8ಲಕದಂದ 10
ಲಕದವರಗೂ ಆದಾಯವಿದ. ಸರಕುಗಳವಹಿವ್ಯಾಟನಿಂದ ಇಲಾಖಗ ಪರತವಷ್ಟರ್ಥ ಸರಾಸರ ರೂ. 15ಕೂೇಟಯಂದ 20 ಕೂೇಟವರಗೂ ಆದಾಯವಿದ.ಅದರು
ವಹಿವ್ಯಾಟು ಸಥಗಿತ್:ಕಾರವ್ಯಾರ ಬ್ಂದರನಿಂದ 2003ರಂದ 2010ರವರಗ ಕಬಬಣದ ಅದರು ರಫುತ ನಡಯತ್ು. ಅದರು ಅಕರಮವ್ಯಾಗಿ ರಫುತ ಮಾಡರುವ
ಕುರತ್ು ಸಿಐಡ ತ್ನಿಖ ನಡಯುತತರುವ ಹಿನನಲಯಲಲು ಕಳೆದ ಎರಡು ವಷ್ಟರ್ಥಗಳಂದ ಅದರು ಸಾಗಣೆ ವಹಿವ್ಯಾಟು ಸಥಗಿತ್ಗೂಂಡದ.ಅದರು ವಹಿವ್ಯಾಟು
ನಡಯುತತದದ ಸಂದಭರ್ಥದಲಲು ಈ ಬ್ಂದರನಲಲು ಹಡಗುಗಳ ಆಗಮನ-ನಿಗರ್ಥಮನ ಬ್ಹಳವ್ಯಾಗಿತ್ುತ.ಈ ಸಂದಭರ್ಥದಲಲು 150ಕೂಕ ಹಚುಚಾ ಹಡಗುಗಳು
ಬ್ಂದರಗ ಆಗಮಸುತತದದವು. ಬ್ಂದರನ ಆದಾಯವೂ ಏರುಮುಖವ್ಯಾಗಿತ್ುತ. ಅದರು ವಹಿವ್ಯಾಟು ಸಥಗಿತ್ಗೂಂಡ ನಂತ್ರ ಬ್ಂದರನ ಆದಾಯವೂ ಅಷಟೆೇ
ವೇಗದಲಲು ಪಾತ್ತಾಳಕಕ ಇಳದದ. 2003-10ರ ವರಗ ಅಂದಾಜು ರೂ. 15 ಕೂೇಟ ಇದದ ಆದಾಯ2011-12ರಲಲು ರೂ. 4. 86 ಕೂೇಟಗ ತ್ಗಿಗತ್ು. ಈ
ಅವಧಯಲಲು ಕೇವಲ87 ಹಡಗುಗಳು ಬ್ಂದರನಲಲು ಲಂಗರು ಹಾಕದುದ 4.86 ಲಕ ಟನ್ ಸರಕು ಸಾಗಣೆ ವಹಿವ್ಯಾಟು ನಡದದ.