20. ನೇವಾರಿಗಳು ನೇಪಾಳ ಬೌದ್ಧ ಧರ್ಮವನ್ನು ಅಂಗೀಕರಿಸಿದರೂ , ಆಚಾರ್ಯ ಶಂಕರ ಭಗವತ್ಪಾದರ ಪ್ರಭಾವದಿಂದ ಪಶುಪತಿನಾಥ ದೇವಾಲಯ , ಹಿಂದು - ಅಧೀನವಾಗಿದ್ದರ ಗುರುತಾಗಿ , ದೇವಾಲಯದ ಆವರಣದಲ್ಲಿ ಶಿಷ್ಯಪರಿವೃತ ಆದಿಶಂಕರ ವಿಗ್ರಹಗಳು
39. ಖಟ್ಮಂಡುವಿನಿಂದ ನೂರು ಮೈಲಿ ದೂರದ ( ನಮ್ಮ ಯಾತ್ರೆಯಲ್ಲಿಲ್ಲದ್ದು ) ಗಂಡಕಿ ನದಿಯ ದಡದ ಮೇಲಿನ ಮುಕ್ತಿನಾಥ ದೇವಾಲಯ . ಹತ್ತಿರದ ದಾಮೋದರ್ ಕುಂಡ್ ಸಾಲಿಗ್ರಮಗಳ ನಿಧಿ ಎಂದು ಪ್ರತೀತಿ . ಖಟ್ಮಂಡುವಿನಿಂದ ಪೂರ್ವಕ್ಕೆ ರುದ್ರಾಕ್ಷ ವೃಕ್ಷಗಳಿಂದ ನಿಬಿಡವಾದ ಕೌಶಿಕಿ ನದಿಯುಂಟು .
47. ಹಾಲಿನಿಂದ ಬೇರ್ಪಟ್ಟ ಬೆಣ್ಣೆ ಹಾಲಿನೊಂದಿಗಿದ್ದರೂ ಮತ್ತೆ ಬೆರೆತುಹೋಗದಿರುವಂತೆ - ಸತ್ಯವನ್ನರಿತ ಮಾನವ ಜಗತ್ತಿನೊಂದಿಗಿದ್ದು ವ್ಯವಹರಿಸಿದರೂ , ತನ್ನನು ಮರೆತು ಜಗತ್ತಿನಲ್ಲೇ ಮುಳುಗಲಾರ - ಆದಿ ಶಂಕರ
48.
49. ದೈವಾನುಗ್ರಹವಿಲ್ಲದೆ ನಮ್ಮ ಕೆಟ್ಟ ಪ್ರವೃತ್ತಿಗಳು ಬಿಟ್ಟು ಹೋಗುವುದಿಲ್ಲ . ಪೂರ್ವ ವಾಸನೆಗಳಿಂದ ವಿಮುಕ್ತರಾಗದೆ , ವಾಸನೆಗಳು ನಶಿಸದೆ ಜ್ಞಾನ ಪ್ರಾಪ್ತಿಯಾಗದು . ಜ್ಞಾನಿಗಳೂ ದೈವದ ಮೊರೆ ಹೋಗದೆ ವಿಧಿಯಿಲ್ಲ .
52. Our meals are only those things those things which are received as alms, which are tasteless and that to which are taken only once a day. There is nothing but the ground to sleep on. Our body alone is relative and servant. There is only one pain of clothes, which are torn and are stitched at different places. Even after all this, sensual pleasure plagues us constantly. It is a deity that even if we are devoid of natural pleasures desires do not free us, this is indeed something despicable. ಭಿಕ್ಷಾಶನಂ ತದಪಿ ನೀರಸಮೇಕವಾರಂ ಶಯ್ಯಾಚ ಭೂಃ ಪರಿಜನೇ ನಿಜದೇಹಮಾತ್ರಂ ವಸ್ತ್ರಂಚ ಜೀರ್ಣಶತಖಂಡ ಮಲೀನಕಂಥಾ ಹಾಹಾ ತದಪಿ ವಿಷಯಂ ನ ಪರಿತ್ಯಜಂತಿ ( ಭ . ಹ . ವೈ . ಶ )
53. ಭೊಡೆ ಕೋಸಿ ನದಿ ( ಕಡೋರಿ - ಖಟ್ಮಂಡು ಮತ್ತು ಝಂಗ್ಮು - ಟಿಬೆಟ್ ನಡುವೆ )
54. Friendship Bridge (100 m) ದಾಟುವಾಗ ಟಿಬೆಟ್ ವೀಸಾ ಪರಿಶೀಲನೆ Checking… PP, Baggage -IRS, H1N1 ಖಟ್ಮಂಡುವಿನಿಂದ ಚಾಕು ಸೇತುವೆ , ಫರ್ಪಿಂಗ್ ಸೇತುವೆ , ಪೊಟ್ಟೂಪಾನಿ ಹಳ್ಳಿ ದಾಟಿದಮೇಲೆ ಸ್ನೇಹಸೇತುವೆಯ ದರ್ಶನ
60. ಟೊಯೋಟೊ ಲ್ಯಾಂಡ್ ರೋವರ್ಸ್ . ಕೊಡಾರಿಯ ಸ್ನೇಹಸೇತುವೆ ದಾಟಿದಮೇಲೆ , ಇಲ್ಲಿಂದ ಯಮದ್ವಾರದವರೆಗೆ , ಮತ್ತೆ ಮಾನಸಸರೋವರದಿಂದ ಇಲ್ಲಿಯವರೆಗೆ , ಈ ವಾಹನದಲ್ಲೇ ಪ್ರಯಣ . ಚಾಲಕರಿಗೆ ಟಿಬೆಟ್ ಭಾಷೆಯೊಂದೇ ಗೊತ್ತು . ದಾರಿಯುದ್ದಕ್ಕೂ ಟಿಬೆಟಿಯನ್ ಸಂಗೀತದ ಉದಯರವಿಚಂದ್ರಿಕೆ
105. ಅಷ್ಟಪಾದ ಕ್ಷೇತ್ರದಿಂದ ಕೈಲಾಸ ದರ್ಶನ ಜುಲೈ ೧೭ , ೦೯ ಮಹಾಭಾರತದಲ್ಲಿ , ಧೌಮ್ಯ ಮಹರ್ಷಿಗಳು ಬದರಿಯಿಂದ ಇಲ್ಲಿಗೆ ಬಂದದ್ದು ಮತ್ತು ಭಗವಾನ್ ಶ್ರೀ ಕೃಷ್ಣ , ಪಾಂಡವರೊಂದಿಗೆ ಇಲ್ಲಿಗೆ ಬಂದಿದ್ದು , ಸ್ವಯಂ ಮಹಾದೇವನೇ ಅವರನ್ನು ಸ್ವಾಗತಿಸಿದ ಉಲ್ಲೇಖವಿದೆ .